ವಚನ - 1562     
 
ನೆನೆದಡಾಗದು ಸಾಧಿಸದನ್ನಕ್ಕ ; ಸಾಧಿಸಿದಡಾಗದು ತಿಳಿಯದನ್ನಕ್ಕ ; ತಿಳಿಯದಡಾಗದು ಎಳೆ ಭಾಲಚಂದ್ರಧರ ಕಪಿಲಸಿದ್ಧಮಲ್ಲಿಕಾರ್ಜುನನ ಅಮಳ ಕೈವಲ್ಯಪದವು.