ವಚನ - 1762     
 
ಭಕ್ತೇಭ್ಯಸ್ತು ಚರಶ್ರ್ಯೇಷ್ಠರೇಭ್ಯಸ್ತು [ಸ್ಯಾತ್] ಪರಾತ್ಪರಂ| ವಸ್ತು ನೋ ಭಾತಿ ದೇವೇಶಿ ತಂ ತ್ಯಕ್ತ್ವಾಚಾಲ್ಲಮಪ್ರಭುಃ||' ಎಂಬ ಮಕುಟಾಗಮ ವಾಕ್ಯ ವಿಚಾರಿಸಿದಲ್ಲಿಂದಚ್ಚೊತ್ತಿಹುದಯ್ಯಾ ಎನ್ನ ಮನಕ್ಕೆ, ಕಪಿಲಸಿದ್ಧಮಲ್ಲಿಕಾರ್ಜುನಾ.