ವಚನ - 609     
 
ಶಬ್ದ ಸಂಭ್ರಮದಲ್ಲಿ ಹಿಂದುಗಾಣರು ಮುಂದುಗಾಣರು, ತಮ್ಮ ತಾವರಿಯರು. ಇದು ಕಾರಣ-ಮೂರು ಲೋಕವೆಲ್ಲವು, ಬರುಸೂರೆವೋಯಿತ್ತು ಗುಹೇಶ್ವರಾ.