ವಚನ - 76     
 
ಉಟ್ಟುದ ತೊರೆದ ಮತ್ತೆ ಕಟ್ಟಿದ ಲಿಂಗವ ಕೈಯಲ್ಲಿ ಹಿಡಿಯಲೇಬೇಕು. ಉಟ್ಟುದ ತೊರೆಯದೆ ಕಟ್ಟಿದ ಲಿಂಗವ ಕೈಯಲ್ಲಿ ಹಿಡಿವ ಭ್ರಷ್ಟರನೇನೆಂಬೆ ಚನ್ನಮಲ್ಲಿಕಾರ್ಜುನಾ?