ವಚನ - 1041     
 
ಕಣ್ಣಿನೊಳಗಣ ಕಸ, ಕಾಲೊಳಗಣ ಮುಳ್ಳು, ಮನದೊಳಗಣ ಶಂಕೆ ಹರಿಯಿತ್ತು, ಗುಹೇಶ್ವರನೆಂಬ ಭಾವ ನಿರಾಳವಾದಲ್ಲಿ!