ವಚನ - 625     
 
ಅರಿದರಿದು ಅರಿವು ಬಂಜೆಯಾಯಿತ್ತು. ಮರೆ ಮರೆದು ಮರಹು ಬಂಜೆಯಾಯಿತ್ತು. ಗುಹೇಶ್ವರನೆಂಬ ಶಬ್ದ ಸಿನೆ ಬಂಜೆಯಾಯಿತ್ತು.