ವಚನ - 157     
 
ಆದಿಯಕ್ಷರ ಸೊಮ್ಮಿನಾನತದ ಭೇದವನು ನಾದಮಧ್ಯದೊಳಗೆ ಭೇದಿಸಿತ್ತು. ಆದ್ಯಂತಶೂನ್ಯ ಕಪಿಲಸಿದ್ಧಮಲ್ಲೇಶ್ವರನ ಆಮೋದದಾ ಮನೆಯಲಿತ್ತು ತೋರಿ.