ವಚನ - 162     
 
ಆಧಾರದಿಂದಿಡಲು ವೇಧೆವರಿಯಿತ್ತಯ್ಯ ಸಾಧಿಸುತೈತೆ ಸಕಲ ನಿಃಕ್ರಿಯವ. ಆದಿ ಅಕ್ಷರವನು ಭೇದಿಸಿತ್ತಡೆ ಅದನು ರೂಪು ಮಾಡಿದ ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನಾ.