ವಚನ - 707     
 
ನಿರ್ವಾಣ ಪುರುಷರಿಗೆ ಕ್ಷುಧೆಯಾಗಿ ಕಾಡಿತ್ತು. ಅಯ್ಯಾ, ಮಹಾಯೋಗಿಗಳಿಗಾಗಲೀ ಕರ್ಮ ತಾತ್ಪರ್ಯಕ್ಕೆ ತನ್ನ ಮಯವಿತ್ತುದೈ ಇನ್ನೇವೆನೈ ಕಪಿಲಸಿದ್ಧಮಲ್ಲಿಕಾರ್ಜುನಾ.