ವಚನ - 713     
 
ನೀನೆಂದವನೀಗ ಆರು ಬೇಲಿಯ ಕಳವ ಆರೂಢವನು ಮಾಳ್ಪ ನಿನ್ನ ಪದಕೆ ಆರೈದು ಎನ್ನುವನು ಓರಂತೆ ನೋಡದಡೆ ಆನವಗೆ ಗುರಿಯಪ್ಪೆನೈ ಕಪಿಲಸಿದ್ಧಮಲ್ಲಿಕಾರ್ಜುನಾ.