ವಚನ - 898     
 
ಮುಗ್ಧೆಯ ಸಂಯೋಗದಿಂದ ಮುಕ್ತಿವಡೆದೆನೆಂದು, ಅರ್ಧೋದಯಗಿರಿಯಲ್ಲಿ ಆನಂದದಿಂದ ಮುಗ್ಧೆಯ ಮೂಲಕೆ ಹೊದ್ದುವ ತತ್ವವನು ನಾಮ ಮಧ್ಯದಲಿ ಕಂಡೆ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.