ವಚನ - 919     
 
ಮೂರರ ಸೀಮೆಯಲ್ಲಿ ತೋರಿದಾತ ಗುರುವೆಂಬೆನಯ್ಯಾ. ತೋರಿದುದೆ ವಿಸ್ತಾರವೆಂದಿದ್ದಡಾತನು ಆರೂಢದೈಕ್ಯನೆಂಬೆ ಕಪಿಲಸಿದ್ಧಮಲ್ಲಿಕಾರ್ಜುನಾ.