ವಚನ - 1634     
 
ಬಸವ ಬಾರನು ಬಯಲಳಿದು ಬಯಲಿಗೆ. ಚೆನ್ನಬಸವ ಬಾರನು ಬಯಲಳಿದು ಬಯಲಿಗೆ. ನಾ ಬಾರದೆ ಅಯ್ಯಾ, ನಾನೆ ಜಂಗಮ, ನನ್ನ ಗುರುವೆ ಭಕ್ತ, ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.