ವಚನ - 1672     
 
ಮನುಜರ ಮನ್ನಣೆಯದು ಮಸೆದಲಗಿನ ಗಾಯ ನೋಡಾ. ಮನುಜರ ಮನ್ನಣೆಯದು ಪರಿಮಳಪುಷ್ಪದ ಸೋಂಕು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.