ವಚನ - 1192     
 
ಜಾತಿಭೇದಂಗಳನು ಅರಿವುದಯ್ಯಾ. ಸಾಕ್ಷಾತ್ ಹಿಂದು ಮುಂದ ಹರಿವುದಯ್ಯಾ. ಪ್ರೀತಿಯಿಂದ ಬೆಳಗು ಮತ್ತಪ್ಪುದಯ್ಯಾ. ಆದಡೆ, ಆತ ಗುಹೇಶ್ವರನೆಂದರಿವುದಯ್ಯಾ.