ವಚನ - 508     
 
ಗ್ರಾಮ ಚೌಗ್ರಾಮದಲಿ ಸೀಮೆಗೆಟ್ಟುತದು ಸಿದ್ಧಗ್ರಾಮವ ಮುರಿದೊತ್ತುತೈದೂದೆ ಗ್ರಾಮಬಲ ನಾಶವಾಗೆ ಸೀಮೆಗೆಡಲು, ಸಾನಂದದ ಆನಂದಕ್ಕೆ ತನ್ನನು ಕಳೆದು, ನಾನಾಗುಣದಲ್ಲಿ ಭಾನು ವಿಕಸ ಪ್ರಬಲವನೆಯ್ದಿದೆ ಕಪಿಲಸಿದ್ಧಮಲ್ಲಿಕಾರ್ಜುನಾ.