ವಚನ - 591     
 
ತನುವೈದು ದಳವೈದು ಘನ ಮಂತ್ರವೈದನು ಅನುವಿಂದಲವಕವಕೆ ದೀಕ್ಷೆಮಾಡಿ ಒಳಗು ಹೊರಗೆನ್ನದೆ ಜ್ಯೋತಿಲಿಂಗವ ಪಡೆವ ಪರಮಗುರುವಿನ ಪರಿಯು ಕಪಿಲಸಿದ್ಧಮಲ್ಲಿಕಾರ್ಜುನಾ.