ವಚನ - 861     
 
ಮನದ ಮಂಟಪದೊಳಗೆ ಅವ ಬಂದು ಕುಳ್ಳಿರಲು, ಮನದಿಂದಲಾನಂದಕರವು ಹುಟ್ಟಿ ಒಲಿದು ಅರ್ಚಿಸುವಾಗ ಫಲ ಪದವ ಬೇಡದೆ ಛಲಿಯಪ್ಪನೈ ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನಾ.