ವಚನ - 988     
 
ವೇದ್ಯ ಸಾಧಿಸುವಲ್ಲಿ ನಾದಬ್ರಹ್ಮದ ಮುಂದೆ ಆದಿಯಾದಕ್ಷರದ ಆಮೋದದಾ ನಾದ ಬಿಂದು ಕಳೆಯ ಭೇದಕ್ಕೆ ಅವ ದೂರ ಮುಕ್ತ್ಯಾಧಾರ ಕಪಿಲಸಿದ್ಧಮಲ್ಲಿಕಾರ್ಜುನನು.